Search for products..

Home / Categories / Kannada /

Dyeyajeevi saamrata – Shivaji

Dyeyajeevi saamrata – Shivaji



badge
badge
badge

Product details

ಭಾರತದ ಇತಿಹಾಸ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಪ್ರಮುಖರು. ಶಿವಾಜಿ ಇನ್ನೂ ಹದಿಹರೆಯದಲ್ಲೇ ಇವರು ಬಿಜಾಪುರ ಸುಲ್ತಾನರ ವಶದಲ್ಲಿದ್ದ ತೋಮಾ, ರಾಯಗಡ ಮತ್ತು ಕೊಂಡಾನ ಕೋಟೆಗಳನ್ನ ಜಯಿಸಿದ ವೀರರೆನಿಸಿದ್ದರು.

ಶಿವಾಜಿ ಮಹಾರಾಜ:
ಭಾರತವು ಒಂದು ಸನಾತನ ದೇಶ, ಇದು ಹಿಂದುಸ್ಥಾನ, ತುರ್ಕಸ್ಥಾನವಲ್ಲ, ಮತ್ತು ಇಲ್ಲಿ ನಮ್ಮ ರಾಜ್ಯವಿರಬೇಕು. ನಮ್ಮ ಧರ್ಮದ ವಿಕಾಸವಾಗಬೇಕು, ನಮ್ಮ ಜೀವನವೌಲ್ಯಗಳನ್ನು ಅಭಿವೃದ್ಧಿಪಡಿಸಬೇಕು.

ಶಿವಾಜಿ ಮಹಾರಾಜರು ಜೀವನಸಂಘರ್ಷ ಮಾಡಿದ್ದು ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿಯೇ. ಅವರು ಮತ್ತೆ ಮತ್ತೆ ಹೇಳುತ್ತಿದ್ದರು, ‘‘ಈ ರಾಜ್ಯವಾಗಬೇಕೆಂಬುದು ಪರಮೇಶ್ವರನ ಇಚ್ಛೆ.


Similar products


Home

Cart

Account